ರಾಜ್ಯ 1. ನದಿ ಜೋಡಣೆ ವಿರೋಧಿಸಿ ರಾಜ್ಯದ ಮೇಲ್ಮನವಿ 2. ಮದ್ಯಪಾನ ಸಂಯಮ ಮಂಡಳಿ ಶೃತಿ ಅಧ್ಯಕ್ಷೆ 3. ಎರಡನೇ ಅವಧಿಗೆ ನಿರ್ದೇಶಕರಾಗಿ ಪ್ರೊ. ಶಿವಪ್ರಸಾದ 4. ನಾಗರಿಕ ಸೇವಾ ಮಂಡಳಿ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ತಾಕೀತು ರಾಷ್ಟ್ರೀಯ 5. ಕಾರವಾರ ನೌಕಾನೆಲೆ ವಕ್ರಕೋಶ ಮೇಲೆ ಡ್ರೋನ್ ಹಾರಾಟ ನಿಷೇಧ 6. ಮುಂಬಯಿಯಲ್ಲಿ ದೇಶದ ಅತೀ ದೊಡ್ಡ ಚಾರ್ಜಿಂಗ್ ಪಾರ್ಕ್ 7. ‘ಸ್ಟಡಿ ಇನ್ ಇಂಡಿಯಾ’ದಲ್ಲಿ ಯೋಗ ಸೇರ್ಪಡೆ ಆರ್ಥಿಕ 8. ಎಚ್ಸಿಎಲ್ ಎಂಡಿ ಸ್ಥಾನದಿಂದ ಕೆಳಗಿಳಿದ ಶಿವ ನಡಾರ್ 9. ‘ಅದಾನಿ ಸಮೂಹದ ಕಂಪನಿಗಳ ವಿರುದ್ಧ ತನಿಖೆ ಅಂತರ-ರಾಷ್ಟ್ರೀಯ 10. ರಷ್ಯಾ: ಹೈಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ 11. 2008 ರ ಮುಂಬೈ ದಾಳಿ ಪ್ರಕರಣದ ಆರೋಪಿ ರಾಣಾ ಹಸ್ತಾಂತರಕ್ಕೆ ಸಮ್ಮತಿ 12. ಪೆರು ಅಧ್ಯಕ್ಷ ಚುನಾವಣೆ: ಗ್ರಾಮೀಣ ಶಾಲೆಯ ಶಿಕ್ಷಕ ಪೆಡ್ರೊ ಕಾಸ್ಟಿಯೊ ಜಯಭೇರಿ ಕ್ರೀಡೆ 13. ಲೂಯಿಸ್ ಹ್ಯಾಮಿಲ್ಟನ್ಗೆ ಜನಾಂಗೀಯ ನಿಂದನೆ: ಖಂಡನೆ 14. ವಾಲಿಬಾಲ್ ಪಟು, ಜಿಮ್ನಾಸ್ಟ್ಗೆ ಕೋವಿಡ್ ವಿಜ್ಞಾನ 15. ಆರ್ಕ್ಟಿಕ್ ಪ್ರದೇಶಗಳಲ್ಲಿ ಹಿಂದೆಂದೂ ಕಾಣದ ಸಿಡಿಲು-ಮಿಂಚಿನ ಆರ್ಭಟ 16. ಬೀಟಾ ಟೈಟಾನಿಯಂ ಮಿಶ್ರಲೋಹವನ್ನು ಅಭಿವೃದ್ಧಿಪಡಿಸಿದ ಡಿಆರ್ಡಿಒ 17. ವಿಶ್ವದ ಮೊದಲ ಕೃತಕ ಹೃದಯ ಕಸಿ ಆಡಳಿತ ಸೇವೆ ಪರೀಕ್ಷೆ, ಸಂದರ್ಶನಗಳಲ್ಲಿ ವಿಮರ್ಶಾತ್ಮಕ ಯೋಚನೆಗಾಗಿ 18. ಸಹಕಾರ ಸಂಘಗಳ ನಿರ್ವಹಣೆ: ಸಂವಿಧಾನದ 97ನೇ ತಿದ್ದುಪಡಿ ಭಾಗಶಃ ರದ್ದು 19. ದೇಶದ್ರೋಹ: 326 ಪ್ರಕರಣ ದಾಖಲು-6 ಮಂದಿ ಮಾತ್ರ ತಪ್ಪಿತಸ್ಥರು 20. ಪೆಗಾಸಸ್ ಗೂಢಚರ್ಯೆ ತತ್ರಾಂಶ ಹಗರಣದ ಬಗ್ಗೆ ಗೃಹ ಮಂತ್ರಿ ಪ್ರತಿಕ್ರಿಯೆ 21. ಪೆಗಾಸಸ್: ಮಾಧ್ಯಮಗಳ ಮೇಲೆ ಬೇಹುಗಾರಿಕೆ ಬಗ್ಗೆ ಫ್ರೆಂಚ್ ತನಿಖೆ ಸಾಲು ಸುದ್ದಿ ಚಿತ್ರಗಳು / ಗ್ರಾಫ್ / ಗ್ರಾಫಿಕ್ಸ್ 22. ಕೇಂದ್ರದಿಂದ ರಾಜ್ಯಗಳಿಗೆ ಬಾಕಿ ಜಿಎಸ್ಟಿ ಪರಿಹಾರ ಮೊತ್ತ: 81000 ಕೋಟಿ ರೂ 23. ಚಂದ್ರನ ದಿನ